ಜಗಲಿಯಲ್ಲಿ ಕುಳಿತಿದ್ದ ಮಗು ಅಳುತ್ತಿತ್ತು
ಹತ್ತಿರ ಹೋದೆ, ಮಗು ಇನ್ನಷ್ಟು ಬಿಕ್ಕಿ ಬಿಕ್ಕಿ ಅತ್ತಿತು
ಅರ್ಥವಾಗಲಿಲ್ಲ ಮಗು ಏಕೆ ಅಳುತ್ತಿ ಎಂದು
ಸ್ವಲ್ಪ ಹೊತ್ತಿನಲ್ಲಿ ಅದು ಎದ್ದು ಒಳ ನಡೆಯಿತು
ಅಮ್ಮ ಹೊರಬಂದಳು ಅವಳ ಕೈಲಿ ರೊಟ್ಟಿ ಇತ್ತು
ಅಮ್ಮ ರೊಟ್ಟಿಯನ್ನು ಹಸಿದಿದ್ದ ನಾಯಿಗೆ ಹಾಕಿದಳು
ಮಗು ತಟ್ಟನೆ ಅಳು ನಿಲ್ಲಿಸಿತು
ಮಗುವಲ್ಲಿರುವ ಮನಸ್ಸು
ಬೆಳೆದ ಮೇಲೆ ಏಕೆ ಸುಟ್ಟು ಹೋಗುತ್ತದೆ?
ಇದು ಹಿರಿಯ ಸಾಹಿತಿಗಳಾದ ಶ್ರೀಮತಿ ಪ್ರೇಮಾ ಭಟ್ ಮೇಡಂ ಅವರ ʼಅಮ್ಮನ ನುಡಿಗಳುʼ ಕವನ ಸಂಕಲನದ ಒಂದು ಚೆಂದದ ಕವನ.
ಪ್ರಕಾಶಕರು: ಋತುಸೌರಭ ಫೌಂಡೇಶನ್.

No comments:
Post a Comment